ಉಪಯುಕ್ತ ಸುದ್ದಿ

ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾದ KSRTC ವ್ಯವಸ್ಥಾಪಕ ನಿರ್ದೇಶಕ

Share It

ಬೆಂಗಳೂರು: KSRTC ವ್ಯವಸ್ಥಾಪಕ ನಿರ್ದೇಶಕರಾಗಿ ನೂತನವಾಗಿ ನೇಮಕಗೊಂಡಿರುವ ಅಕ್ರಂ ಪಾಷಾ ಅವರು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದರು.

ಅಧಿಕಾರ ಸ್ವೀಕಾರ ಮಾಡಿದ ನಂತರ ಮೊದಲ ಬಾರಿಗೆ ಸಚಿವರನ್ನು  ಭೇಟಿಯಾದ ಪಾಷಾ ಅವರು, ಸಚಿಚರಿಗೆ ಧನ್ಯವಾದ ತಿಳಿಸಿದರು. ಹೊಸದಾಗಿ‌ ಅಧಿಕಾರ ವಹಿಸಿಕೊಂಡಿರುವ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಸ್ಥೆಯ ಶ್ರೇಯೋಭಿವೃದ್ದಿಗೆ ಒಟ್ಟಾಗಿ ಎಲ್ಲರೂ ದುಡಿಯಬೇಕೆಂದು ಸಚಿವರು ಕಿವಿಮಾತು ಹೇಳಿದರು.


Share It

You cannot copy content of this page