ಅಪರಾಧ ಸುದ್ದಿ

ಸಿ.ಟಿ.ರವಿ ಪ್ರಕರಣ : ಸಿಪಿಐ ತಲೆದಂಡ

Share It

ಬೆಳಗಾವಿ : ಶಾಸಕ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಸಿಪಿಐ ತಲೆದಂಡವಾಗಿದೆ.

ಬಿಜೆಪಿ ನಾಯಕರ ಜೊತೆಗೆ ಪೊಲೀಸ್ ಠಾಣೆಯಲ್ಲೇ ಸಭೆ ನಡೆಸಿದ ಕಾರಣಕ್ಕೆ ಈಗ ಖಾನಾಪುರ ಸಿಪಿಐ ಮಂಜುನಾಥ ನಾಯಕ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬೆಳಗಾವಿ ಉತ್ತರವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.


Share It

You cannot copy content of this page