“ರಾಜೀನಾಮೆ” ಒತ್ತಡಕ್ಕೆ ಸ್ವಾಭಿಮಾನದ ಪ್ರತ್ಯುತ್ತರ; ಮಾನ್ವಿಯಲ್ಲಿ ಸಿದ್ದರಾಮಯ್ಯ ಸಮಾವೇಶ

Share It

ಬೆಂಗಳೂರು: ಮೂಡಾ ಹಗರಣದ ತನಿಖೆ ಆರಂಭವಾಗಿದ್ದು, ಸಿಎಂ ರಾಜೀನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದ್ದು, ಈ ನಡುವೆ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ನಡೆಸುತ್ತಿದ್ದಾರೆ.

ಮಾನ್ವಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಮೂಲಕ ಸಿಎಂ ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿದ್ದಾರೆ. ಬೃಹತ್ ಸಮಾವೇಶದ ಮುಲಕ ಎದುರಾಳಿ ಬಿಜೆಪಿ ಮತ್ತು ಪಕ್ಷದೊಳಗಿನ ವಿರೋಧಿಗಳಿಗೆ ಸಿದ್ದು ಟಕ್ಕರ್ ಕೊಡಲಿದ್ದಾರೆ‌.

ಮಾನ್ವಿಯ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸಮಾವೇಶದ ಮೂಲಕ ತಾವು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ, ಹೀಗಾಗಿ, ನಾನು ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಹೇಳಲು ಹೊರಟಿದ್ದಾರೆ.

Updating…


Share It

You May Have Missed

You cannot copy content of this page