ಸುದ್ದಿ

ಹೊಳಲ್ಕೆರೆ: ವಿ.ವಿ ಸಾಗರ ಡ್ಯಾಂನಿಂದ ಕುಡಿಯುವ ನೀರು ತರಲು ಮೋಟಾರ್ ಅಳವಡಿಕೆ

Share It

ಚಿತ್ರದುರ್ಗ: ರೈತರ ತೋಟಗಳು ಒಣಗಬಾರದೆಂದು ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತರುವುದಕ್ಕಾಗಿ ಮಲಸಿಂಗನಹಳ್ಳಿ ಗುಡ್ಡದಲ್ಲಿ 105 ಕೋಟಿ ರೂ. ವೆಚ್ಚದಲ್ಲಿ 3 ಮೋಟಾರ್ ಕೂರಿಸಿ ಟಿ.ಎಮ್ಮಿಗನೂರು, ಶಿವಗಂಗಾ, ತಾಳ್ಯ, ಹೆಚ್.ಡಿ ಪುರ, ಕೆರೆಯಾಗಳಹಳ್ಳಿ ಕೆರೆಗಳಿಗೆ ನೀರು ತುಂಬ ಬದಲಾಗುವ ಇದರ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದ್ದಾರೆ.

ಹಳೆಹಳ್ಳಿ ಲಂಬಾಣಿಹಟ್ಟಿಯಿಂದ ಹಪ್ಪರಸನಹಳ್ಳಿಯವರೆಗೆ ಕೆ.ಎಂ.ಐ.ಆರ್.ಸಿ ಯೋಜನೆಯಡಿ 15.48 ಕೋಟಿ ರೂ. ವೆಚ್ಚದಲ್ಲಿ ನೂತನ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.


Share It

You cannot copy content of this page