ಉಪಯುಕ್ತ ಸುದ್ದಿ

ಕೇಂದ್ರ ಬಜೆಟ್‌ನ ಮುಖ್ಯಾಂಶಗಳು…..

Share It

ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿ, ಬಜೆಟ್ ಮಂಡನೆಗೆ ಅನುಮತಿ ಪಡೆದ ಹಣಕಾಸು ಸಚಿವೆ

ಬಜೆಟ್ ಮಂಡನೆಗೆ ಕ್ಷಣಗಣನೆ: ರಾಷ್ಟ್ರಪತಿ ಭವನದಿಂದ ಸಂಸತ್ ಭವನದ ಕಡೆಗೆ ತೆರಳುತ್ತಿರುವ ನಿರ್ಮಲಾ ಸೀತಾರಾಮನ್

ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿ ಮತ್ತು ದಿನನಿತ್ಯದ ವಸ್ತುಗಳ ಮೇಲಿನ ದರ ಏರಿಕೆ ತಗ್ಗಿಸುವ ನಿರೀಕ್ಷೆಯಲ್ಲಿ ದೇಶದ ಜನತೆ

ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಆರಂಭ

2047 ರ ವೇಳೆಗೆ ಬಡತನ ಮುಕ್ತ ಭಾರತ ನಿರ್ಮಾಣದ ಗುರಿ
ಯುವಕರು, ಮಹಿಳೆಯರು ಮತ್ತು ಮಧ್ಯಮವರ್ಗಕ್ಕೆ ಬಜೆಟ್‌ನಲ್ಲಿ ಆಧ್ಯತೆ

5 ಲಕ್ಷ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಹೊಸ ಯೋಜನೆ
2 ಕೋಟಿ ರುಪಾಯಿಗಳ ಟರ್ಮ್ ಲೋನ್ ನೀಡಲು ತೀರ್ಮಾನ
ಮುಂದಿನ ಐದು ವರ್ಷದಲ್ಲಿ ಸಾಲಸೌಲಭ್ಯ

ಜಲ್ ಜೀವನ್ ಮಿಷನ್ ನಲ್ಲಿ ಗ್ರಾಮೀಣ ಪ್ರದೇಶದ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.

ರೈತರಿಗೆ ನೀಡುವ ಕಿಸಾನ್ ಕಾರ್ಡ್ ಕ್ರೆಡಿಕ್ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಎಂಎಸ್‌ಎAಇ ಕಾರ್ಮಿಕರಿಗಾಗಿ 7.4 ಕೋಟಿ ಹಣ ಮೀಸಲು

ಸ್ಟಾರ್ಟ್ ಅಪ್ ಕಂಪನಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಯೋಜನೆ’
10 ಕೋಟಿ 20 ಕೋಟಿವರಗೆ ಕಡಿಮೆ ಬಡ್ಡಿದರದಲ್ಲಿ ಸಾಲ

ಮೈಕ್ರೋ ಕಂಪನಿಗಳಿಗೆ 5 ಲಕ್ಷ ರು.ಗಳವರೆಗೆ ಕ್ರೆಡಿಟ್ ಕಾರ್ಡ್

ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಸ್ಥಾಪನೆ

ನಗರಾಭಿವೃದ್ಧಿಗೆ 1 ಲಕ್ಷ ಕೋಟಿ ರು. ಅನುದಾನ ಬಿಡುಗಡೆ

ಗ್ರಾಮೀಣ ಪ್ರದೇಶಗಳಿಗೆ ಇಂಡಿಯಾ ಪೋಸ್ಟ್ನ ಪೇಮೆಂಟ್ ಬ್ಯಾಂಕ್ ವಿಸ್ತರಣೆ

ಗ್ರಾಮೀಣ ಜನರಿಗೆ ಬ್ಯಾಂಕಿAಗ್ ಸೇವೆ ಮತ್ತಷ್ಟು ವಿಸ್ತರಣೆ

ಮುಂದಿನ ಆರು ವರ್ಷಗಳಿಗೆ ಹಣಕಾಸಿನ ರೋಡ್‌ಮ್ಯಾಪ್

ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೂ ಮುದ್ರಾ ಲೋನ್ ವಿಸ್ತರಣೆ

5 ವರ್ಷಗಳಲ್ಲಿ 75 ಸಾವಿರ ಮೆಡಿಕಲ್ ಸೀಟ್ ಹೆಚ್ಚಳ

ರಾಜ್ಯಗಳಿಗೆ 1.5 ಲಕ್ಷ ಕೋಟಿವರೆಗೆ ಸಾಲಸೌಲಬ್ಯ

ವಿದೇಶಿ ಹೂಡಿಕೆ 74 ರಿಂದ 100 ಹೆಚ್ಚಳ

36 ಔಷಧಿಗಳಿಗೆ ಕಸ್ಟಮ್ಸ್ ವಿನಾಯಿತಿ

Updating…


Share It

You cannot copy content of this page