ಶ್ರವಣಬೆಳಗೊಳ: ಕಾರ್ತಿಕ ಶನಿವಾರದ ಕಾರಣಕ್ಕೆ ಶ್ರೀ ಸಾಸಲು ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಾಸಲು ಗ್ರಾಮಕ್ಕೆ ತೆರಳುವ ಶ್ರವಣಬೆಳಗೊಳ- ಕಿಕ್ಕೇರಿ ರಸ್ತೆಯಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು.
ಕಾರ್ತಿಕ ಶನಿವಾರದ ಎಫೆಕ್ಟ್ : ಸಾಸಲು ಕ್ಷೇತ್ರದ ರಸ್ತೆಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್
You cannot copy content of this page