ರಾಜಕೀಯ ಸುದ್ದಿ

ಟಿ.ಬಿ‌ ಡ್ಯಾಂಗೆ ಸಿಎಂ ಸಿದ್ದರಾಮಯ್ಯ ಆಗಮನ

Share It

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಕಟ್ ಆಗಿರುವ ಕ್ರಸ್ಟ್‌ ಗೇಟ್ ನಂ.19 ನ್ನು ವೀಕ್ಷಿಸಲಿದ್ದಾರೆ.

ನಂತರ ಈ ಬಗ್ಗೆ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಗಂಭೀರ ಸಮಾಲೋಚನೆ ನಡೆಸಿ ಕ್ರಸ್ಟ್‌ ಗೇಟ್ ನಂ.19 ನ್ನು ಆದಷ್ಟು ಬೇಗ ಬದಲಾಯಿಸಿ ಹೊಸ ಕ್ರಸ್ಟ್‌ ಗೇಟ್ ಅನ್ನು ತುರ್ತಾಗಿ ಆದಷ್ಟು ಬೇಗ ಅಳವಡಿಸಲು ಸೂಚನೆ ನೀಡಲಿದ್ದಾರೆ.


Share It

You cannot copy content of this page