ಅಪರಾಧ ಸುದ್ದಿ

ತಮಾಷೆ ಮಾಡಲು ಹೋಗಿ ನೇಣಿನ ಕುಣಿಕೆಗೆ ಶರಣಾದ ಯುವಕ

Share It

ನೆಲಮಂಗಲ: ತಮಾಷೆ ಮಾಡಲು ಹೋಗಿ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ವಿಜಯ್ ಎಂಬ ವ್ಯಕ್ತಿಯೇ ಮೃತ ವ್ಯಕ್ತಿ. ಈ ಹಿಂದೆ ಕೂಡ ಇದೇ ರೀತಿ ಮಾಡುವ ಪ್ರಯತ್ವನನ್ನು ವಿಜಯ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ತಾಯಿ ಅನೇಕ ಬಾರಿ ಬುದ್ದಿವಾದ ಹೇಳಿದ್ದರು.

ಆದರೆ, ರಾತ್ರಿ ಎಂಟು ಗಂಟೆ ಸುಮಾರಿನಲ್ಲಿ ರೂಮಿನಲ್ಲಿ ನೇಣಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ನೆಲಮಂಗಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share It

You cannot copy content of this page