ಅಪರಾಧ ಸುದ್ದಿ

ಹೊಸಕೋಟೆ ಕನಕಭವನದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಕ್ಕೆ ಅಧಿಕಾರಿಗಳಿಂದ ತಡೆ

Share It

ಹೊಸಕೋಟೆ: ಹೊಸಕೋಟೆ ಕನಕಭವನದಲ್ಲಿ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ವಿವಾಹವನ್ನು ಅಧಿಕಾರಿಗಳು ತಡೆದ ಘಟನೆ ಇಂದು ಮುಂಜಾನೆ ಜರುಗಿದೆ.

ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಮಕ್ಕಳ ಕಲ್ಯಾಣ ಇಲಾಖೆ ಅಞದಿಕಾರಿಗಳು ಮತ್ತು ಪೊಲೀಸರು ಇಂದು ನಿಗದಿಯಾಗಿದ್ದ ಮದುವೆಯನ್ನು ತಡೆದಿದ್ದಾರೆ. ಪೋಷಕರ ಮನವೊಲಿಸಿ, ಬಾಲ್ಯ ವಿವಾಹ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

updating…


Share It

You cannot copy content of this page