ಬೆಂಗಳೂರಿನಲ್ಲಿ ಭಾರಿ ಮಳೆ : ಆಟೋ ಮೇಲೆ ಮರ ಉರುಳಿ ಚಾಲಕ ಸಾವು

Share It

ಬೆಂಗಳೂರು: ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಬನಶಂಕರಿ ಮೂರನೇ ಹಂತದಲ್ಲಿ ಆಟೋ ಮೇಲೆ ಮರವೊಂದು ಮುರಿದುಬಿದ್ದು ಆಟೋ ಚಾಲಕ ಮರಣವೊಂದಿರುವ ಘಟನೆ ನಡೆದಿದೆ.

ಆಟೋ ಚಾಲಕನನ್ನು ಮಹೇಶ್ (42) ಎಂದು ಗುರುತಿಸಲಾಗಿದೆ. ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ. ಮಳೆಯಿಂದಾಗಿ ನಗರದಲ್ಲಿ ಸಂಜೆ ಭಾರಿ ಟ್ರಾಫಿಕ್ ಉಂಟಾಗಿತ್ತು. ನಗರದ ವಿವಿಧ ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದು ಅನೇಕ ವಾಹನಗಳು ಜಖಂಗೊಂಡಿವೆ.


Share It
Previous post

Breaking news: Ajmer: ಹೋಟೆಲ್‌ನಲ್ಲಿ ಬೆಂಕಿ ಅವಘಡ. ಮಗು ಸೇರಿ ನಾಲ್ವರು ಸಜೀವ ದಹನ, ನಾಲ್ವರು ಗಂಭೀರ

Next post

ಫಾಝೀಲ್ ಕೊಲೆಗೆ ಪ್ರತಿಕಾರ ? ಸುಭಾಷ್ ಶೆಟ್ಟಿಯನ್ನು ಸಾರ್ವಜನಿಕ ಸ್ಥಳದಲ್ಲೇ ತಲವಾರಿನಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

You May Have Missed

You cannot copy content of this page