ಅಪರಾಧ ಸುದ್ದಿಕೊಡಗು: ಮರದ ಕೊಂಬೆ ತಲೆಯ ಮೇಲೆಬಿದ್ದು ವ್ಯಕ್ತಿ ಸಾವು 27 May 2025 Editor Share It ವಿರಾಜಪೇಟೆ:ಸತತ ಮಳೆಯಿಂದಾಗಿ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. Updating… Share It