ಅಪರಾಧ ಸುದ್ದಿ

ವಿಜಯಪುರ: ಸುಶೀಲ್ ಕಾಳೆ ಹತ್ಯೆ: ಹಂತಕರ ಪತ್ತೆಗೆ ಪೊಲೀಸ್ ಬಲೆ

Share It

ವಿಜಯಪುರ: ವಿಜಯಪುರದಲ್ಲಿ ಸುಶೀಳ್ ಕಾಳೆ ಮೇಲೆ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕಾಳೆ ಸಾವನ್ನಪ್ಪಿದ್ದಾರೆ.

ಸುಶೀಲ್ ಕಾಳೆ ಮೇಲೆ ನಾಲ್ಕೈದು ಜನರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಈ ಸಂಬಂಧ ಗಾಂಧಿ ಚೌಕ ಪೊಲೀಸರು ಭೇಟಿ ನೀಡಿ ಸ್ಥಳ ಪರಶೀಲನೆ
ನಡೆಸಿ ಆರೋಪಿಗಳೀಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಅನಂತರ ಗಂಭೀರವಾಗಿ ಗಾಯಗೊಂಡಿದ್ದ ಕಾಳೆಯನ್ನು ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಶೀಲ್ ಕಾಳೆ ಸಾವನ್ನಪ್ಪಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Updating…


Share It

You cannot copy content of this page