ಸುದ್ದಿ

ಸೊಸೆಯನ್ನೇ ಕತ್ತು ಕೋಯ್ದು ಕೊಲೆ ಮಾಡಿದ ಮಾವ: ನರಳಾಡಿ ಹೊರಗೆ ಬಂದ ಪ್ರಾಣಬಿಟ್ಟ ಮಹಿಳೆ

Share It

ವಿಜಯಪುರ: ಸೊಸೆಯನ್ನು ತನ್ನ ಮಾವನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾವ ಸಿದ್ಧಪ್ಪ ಎಂಬಾತ ತನ್ನ ಸೊಸೆಯನ್ನೇ ಕತ್ತು ಸೀಳಿ ಕೊಲೆ ಮಾಡಿದ್ದು, ಆಕೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದು ನರಳಾಡಿ, ನರಳಾಡಿ ಬೀದಿಯಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಕವಿತಾಳ ಪೊಲೀಸ್ ಠಾಣೆಯ ಪೊಲೀಸರು, ಮಾವ ಸಿದ್ದಪ್ಪನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.


Share It

You cannot copy content of this page