ರಾಜಕೀಯ ಸುದ್ದಿ

ಏ.3 ರಂದು ನಾಮಪತ್ರ ಸಲ್ಲಿಸಿದ ಪ್ರಮುಖ ಅಭ್ಯರ್ಥಿಗಳು

Share It

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಾಳೆ ಅಂದರೆ ಏಪ್ರಿಲ್ 4 ಗುರುವಾರ ಕೊನೆಯ ದಿನವಾಗಿದೆ.

ಇಂದು ಏಪ್ರಿಲ್ 3 ಬುಧವಾರ ನಾಮಪತ್ರ ಸಲ್ಲಿಸಿದ ಪ್ರಮುಖ ಅಭ್ಯರ್ಥಿಗಳ ಪಟ್ಟಿ…

ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ)

ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ (ಬಿಜೆಪಿ)

ಬೆಂಗಳೂರು ಕೇಂದ್ರ: ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್)

ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ (ಕಾಂಗ್ರೆಸ್)

ತುಮಕೂರು: ವಿ. ಸೋಮಣ್ಣ (ಬಿಜೆಪಿ)

ಮೈಸೂರು: ಯದುವೀರ್ ಒಡೆಯರ್ (ಬಿಜೆಪಿ)

ಮೈಸೂರು: ಕೆ. ಲಕ್ಷ್ಮಣ್ (ಕಾಂಗ್ರೆಸ್)

ಚಾಮರಾಜನಗರ: ಸುನಿಲ್ ಬೋಸ್ (ಕಾಂಗ್ರೆಸ್)


Share It

You cannot copy content of this page