ದರ್ಶನ್ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿದ ಬಳ್ಳಾರಿ ಜೈಲಾಧಿಕಾರಿಗಳು-ಜಿಲ್ಲಾ ಪೊಲೀಸ್

Share It

ಬಳ್ಳಾರಿ: ನಟ ದರ್ಶನ್ ತೂಗುದೀಪ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ವರ್ಗಾಯಿಸಿದ ಬಳಿಕ ಎಲ್ಲೆಡೆ ಈ ಜೈಲಿನ ಚರ್ಚೆ ನಡೆಯುತ್ತಿದೆ.

ಆದಾಗ್ಯೂ ಈ ಬಗ್ಗೆ ಇಂದು ಸಾಯಂಕಾಲ ಬಳ್ಳಾರಿ ಎಸ್.ಪಿ ಡಾ. ಶೋಭಾರಾಣಿ ಜೈಲಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು, ದರ್ಶನ್ ರನ್ನು ಇರಿಸಿರುವ ಹೈ ಸೆಕ್ಯುರಿಟಿ ಸೆಲ್ ಅನ್ನು ಸಹ ಪರಿಶೀಲಿಸಿದ ಶೋಭಾರಾಣಿ ಸೆಲ್ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.


Share It

You May Have Missed

You cannot copy content of this page